ಸ್ನೇಹಿತರೊಂದಿಗೆ ಈಜಲು ತೆರಳಿದ ಯುವಕ ನಿರುಪಾಲಾದ ಘಟನೆ ಜಡ್ಕಲ್ ಗ್ರಾಮದ ಹಯ್ಯಂಗಾರು ಎಂಬಲ್ಲಿ ಭಾನುವಾರ ನಡೆದಿದೆ. ಸಂದೀಪ್ ನಾಯ್ಕ್ 28 ವರ್ಷ ಮೃತ ಯುವಕ ಜಟ್ಕಲ್ ಗ್ರಾಮದ ಅಯ್ಯಂಗಾರ್ ನಿವಾಸಿ, ಇಲ್ಲಿನ ಕನ್ಯಾ ಸ್ತ್ರಿ ಗುಂಡಿ ಹೊಳೆಗೆ ಮೂವರ್ ಸ್ನೇಹಿತರು ತೆರಳಿದ್ದು ಈ ಪೈಕಿ ಸಂದೀಪ್ ನಾಯ್ಕ್ ಗುಂಡಿಗೆ ಇಳಿದಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.
ಸ್ಥಳೀಯ ಸಹಾಯದಿಂದ ಮೃತ ದೇಹವನ್ನು ಮೇಲಕ್ಕೆ ಎತ್ತಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

