ಕನ್ನಡ ನಾಡಿನಲ್ಲಿ ಸಾಹಿತ್ಯ, ಸಮಾಜಸೇವೆ, ರಂಗಭೂಮಿ, ಜಾನಪದ, ಸಂಗೀತ, ಆಡಳಿತ, ವೈದ್ಯಕೀಯ, ಪರಿಸರ, ಕೃಷಿ ಸೇರಿದಂತೆ ಹಲವು ವಿಭಾಗಗಳಲ್ಲಿ ಕನ್ನಡ ನಾಡಿಗೆ ಶ್ಲಾಘನೀಯ ವಿಶೇಷ ಸೇವೆ ನೀಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಮತ್ತು ನಮ್ಮ ಉಡುಪಿ ಜಿಲ್ಲೆಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಕೋಟ ಸುರೇಶ್ ಬಂಗೇರ , ಐರ್ ಬೈಲ್ ಆನಂದ ಶೆಟ್ಟಿ ಹಾಗೂ ಸಮಾಜ ಸೇವ ಕ್ಷೇತ್ರದಲ್ಲಿ ಡಾಕ್ಟರ್ ಎನ್ ಸೀತಾರಾಮ್ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ
🪶 ಸಾಹಿತ್ಯ ಕ್ಷೇತ್ರ
- ಪ್ರೊ. ರಾಜೇಂದ್ರ ಚೆನ್ನಿ – ಶಿವಮೊಗ್ಗ
- ತುಂಬಾಡಿ ರಾಮಯ್ಯ – ತುಮಕೂರು
- ಪ್ರೊ. ಅರ್. ಸುನಂದಮ್ಮ – ಚಿಕ್ಕಬಳ್ಳಾಪುರ
- ಡಾ. ಎಚ್.ಎಲ್. ಪುಷ್ಪ – ತುಮಕೂರು
- ರಹಮತ್ ತರೀಕೆರೆ – ಚಿಕ್ಕಮಗಳೂರು
- ಹ.ಮ. ಪೂಜಾರ – ವಿಜಯಪುರ
🎭 ಜಾನಪದ ಕ್ಷೇತ್ರ
- ಬಸಪ್ಪ ಭರಮಪ್ಪ ಚೌಡ್ಕಿ – ಕೊಪ್ಪಳ
- ಬಿ. ಟಾಕಪ್ಪ ಕಣ್ಣೂರು – ಶಿವಮೊಗ್ಗ
- ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ – ಬೆಳಗಾವಿ
- ಹನುಮಂತಪ್ಪ ಮಾರಪ್ಪ ಚೀಳಂಗಿ – ಚಿತ್ರದುರ್ಗ
- ಎಂ. ತೋಪಣ್ಣ – ಕೋಲಾರ
- ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ
- ಸಿಂಧು ಗುಜರನ್ – ದಕ್ಷಿಣ ಕನ್ನಡ
- ಎಲ್. ಮಹದೇವಪ್ಪ ಉಡಿಗಾಲ – ಮೈಸೂರು
🎶 ಸಂಗೀತ ಕ್ಷೇತ್ರ
- ದೇವೆಂದ್ರಕುಮಾರ ಪತ್ತಾರ್ – ಕೊಪ್ಪಳ
- ಮಡಿವಾಳಯ್ಯ ಸಾಲಿ – ಬೀದರ್
💃 ನೃತ್ಯ ಕ್ಷೇತ್ರ
- ಪ್ರೊ. ಕೆ. ರಾಮಮೂರ್ತಿ ರಾವ್ – ಮೈಸೂರು
🎬 ಚಲನಚಿತ್ರ / ಕಿರುತೆರೆ ಕ್ಷೇತ್ರ
- ಪ್ರಕಾಶ್ ರಾಜ್ – ದಕ್ಷಿಣ ಕನ್ನಡ
- ವಿಜಯಲಕ್ಷ್ಮೀ ಸಿಂಗ್ – ಕೊಡಗು
🏛️ ಆಡಳಿತ ಕ್ಷೇತ್ರ
- ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) – ಬೆಂಗಳೂರು ದಕ್ಷಿಣ (ರಾಮನಗರ)
🩺 ವೈದ್ಯಕೀಯ ಕ್ಷೇತ್ರ
- ಡಾ. ಆಲಮ್ಮ ಮಾರಣ್ಣ – ತುಮಕೂರು
- ಡಾ. ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ
🤝 ಸಮಾಜ ಸೇವೆ ಕ್ಷೇತ್ರ
- ಸೂಲಗಿತ್ತಿ ಈರಮ್ಮ – ವಿಜಯನಗರ
- ಫಕ್ಕೀರಿ – ಬೆಂಗಳೂರು ಗ್ರಾಮಾಂತರ
- ಕೋರಿನ್ ಆಂಟೊನಿಯಟ್ ರಸ್ಕೀನಾ – ದಕ್ಷಿಣ ಕನ್ನಡ
- ಡಾ. ಎನ್. ಸೀತಾರಾಮ ಶೆಟ್ಟಿ – ಉಡುಪಿ
- ಕೋಣಂದೂರು ಲಿಂಗಪ್ಪ – ಶಿವಮೊಗ್ಗ
🧩 ಸಂಕೀರ್ಣ ಕ್ಷೇತ್ರ
- ಉಮೇಶ ಪಂಬದ – ದಕ್ಷಿಣ ಕನ್ನಡ
- ಡಾ. ರವೀಂದ್ರ ಕೋರಿಶೆಟ್ಟಿರ್ – ಧಾರವಾಡ
- ಕೆ. ದಿನೇಶ್ – ಬೆಂಗಳೂರು
- ಶಾಂತರಾಜು – ತುಮಕೂರು
- ಜಾಫರ್ ಮೊಹಿಯುದ್ದೀನ್ – ರಾಯಚೂರು
- ಪೆನ್ನ ಓಬಳಯ್ಯ – ಬೆಂಗಳೂರು ಗ್ರಾಮಾಂತರ
- ಶಾಂತಿ ಬಾಯಿ – ಬಳ್ಳಾರಿ
- ಪುಂಡಲೀಕ ಶಾಸ್ತ್ರೀ (ಬುಡಬುಡಕೆ) – ಬೆಳಗಾವಿ
🌍 ಹೊರನಾಡು / ಹೊರದೇಶ
- ಜಕರಿಯ ಬಜಪೆ – ಸೌದಿ ಅರೇಬಿಯಾ
- ಪಿ.ವಿ. ಶೆಟ್ಟಿ – ಮುಂಬೈ
🌿 ಪರಿಸರ ಕ್ಷೇತ್ರ
- ರಾಮೇಗೌಡ – ಚಾಮರಾಜನಗರ
- ಮಲ್ಲಿಕಾರ್ಜುನ ನಿಂಗಪ್ಪ – ಯಾದಗಿರಿ
🚜 ಕೃಷಿ ಕ್ಷೇತ್ರ
- ಡಾ. ಎಸ್.ವಿ. ಹಿತ್ತಲಮನಿ – ಹಾವೇರಿ
- ಎಂ.ಸಿ. ರಂಗಸ್ವಾಮಿ – ಹಾಸನ
🗞️ ಮಾಧ್ಯಮ ಕ್ಷೇತ್ರ
- ಕೆ. ಸುಬ್ರಮಣ್ಯ – ಬೆಂಗಳೂರು
- ಅಂಶಿ ಪ್ರಸನ್ನಕುಮಾರ್ – ಮೈಸೂರು
- ಬಿ.ಎಂ. ಹನೀಫ್ – ದಕ್ಷಿಣ ಕನ್ನಡ
- ಎಂ. ಸಿದ್ಧರಾಜು – ಮಂಡ್ಯ
🔬 ವಿಜ್ಞಾನ – ತಂತ್ರಜ್ಞಾನ ಕ್ಷೇತ್ರ
- ರಾಮಯ್ಯ – ಚಿಕ್ಕಬಳ್ಳಾಪುರ
- ಏರ್ ಮಾರ್ಷಲ್ ಫೀಲೀಪ್ ರಾಜಕುಮಾರ್ – ದಾವಣಗೆರೆ
- ಡಾ. ಆರ್.ವಿ. ನಾಡಗೌಡ – ಗದಗ
🤝 ಸಹಕಾರ ಕ್ಷೇತ್ರ
- ಶೇಖರಗೌಡ ವಿ. ಮಾಲಿಪಾಟೀಲ್ – ಕೊಪ್ಪಳ
🎭 ಯಕ್ಷಗಾನ ಕ್ಷೇತ್ರ
- ಕೋಟ ಸುರೇಶ ಬಂಗೇರ – ಉಡುಪಿ
- ಐರಬೈಲ್ ಆನಂದ ಶೆಟ್ಟಿ – ಉಡುಪಿ
- ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ. ಹೆಗಡೆ) – ಉತ್ತರ ಕನ್ನಡ
🎪 ಬಯಲಾಟ ಕ್ಷೇತ್ರ
- ಗುಂಡೂರಾಜ್ – ಹಾಸನ
🎭 ರಂಗಭೂಮಿ ಕ್ಷೇತ್ರ
- ಹೆಚ್.ಎಂ. ಪರಮಶಿವಯ್ಯ – ಬೆಂಗಳೂರು ದಕ್ಷಿಣ (ರಾಮನಗರ)
- ಎಲ್.ಬಿ. ಶೇಖ್ (ಮಾಸ್ತರ್) – ವಿಜಯಪುರ
- ಬಂಗಾರಪ್ಪ ಖುದಾನ್ಪುರ – ಬೆಂಗಳೂರು
🎭 ಮೈಮ್ ಕ್ಷೇತ್ರ
- ರಮೇಶ್ – ದಕ್ಷಿಣ ಕನ್ನಡ
- ಡಿ. ರತ್ನಮ್ಮ ದೇಸಾಯಿ – ರಾಯಚೂರು
🎓 ಶಿಕ್ಷಣ ಕ್ಷೇತ್ರ
- ಡಾ. ಎಂ.ಆರ್. ಜಯರಾಮ್ – ಬೆಂಗಳೂರು
- ಡಾ. ಎನ್.ಎಸ್. ರಾಮೇಗೌಡ – ಮೈಸೂರು
- ಎಸ್.ಬಿ. ಹೊಸಮನಿ – ಕಲಬುರಗಿ
- ನಾಗರಾಜು – ಬೆಳಗಾವಿ
🏅 ಕ್ರೀಡೆ ಕ್ಷೇತ್ರ
- ಆಶೀಶ್ ಕುಮಾರ್ ಬಲ್ಲಾಳ್ – ಬೆಂಗಳೂರು
- ಎಂ. ಯೋಗೇಂದ್ರ – ಮೈಸೂರು
- ಡಾ. ಬಬಿನಾ ಎನ್.ಎಂ. (ಯೋಗ) – ಕೊಡಗು
⚖️ ನ್ಯಾಯಾಂಗ ಕ್ಷೇತ್ರ
- ನ್ಯಾ. ಪಿ.ಬಿ. ಭಜಂತ್ರಿ (ಪವನಕುಮಾರ್ ಭಜಂತ್ರಿ) – ಬಾಗಲಕೋಟೆ
🪵 ಶಿಲ್ಪಕಲೆ ಕ್ಷೇತ್ರ
- ಬಸಣ್ಣ ಮೋನಪ್ಪ ಬಡಿಗೇರ – ಯಾದಗಿರಿ
- ನಾಗಲಿಂಗಪ್ಪ ಜಿ. ಗಂಗೂರ – ಬಾಗಲಕೋಟೆ
🎨 ಚಿತ್ರಕಲೆ ಕ್ಷೇತ್ರ
- ಬಿ. ಮಾರುತಿ – ವಿಜಯನಗರ
🧶 ಕರಕುಶಲ ಕ್ಷೇತ್ರ
- ಎಲ್. ಹೇಮಾಶೇಖರ್ – ಮೈಸೂರು





