ಬೈಂದೂರು ಕಿರಿಮಂಜೇಶ್ವರ ಕೊಡೇರಿಯ ಎಡಮಾವಿನ ಹೊಳೆಯಲ್ಲಿ ಅಕ್ಟೋಬರ್ 14ರಂದು ಮೂವರು ದೋಣಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದಾಗಿ ಗಮನಿಸಿ, ಯಾವುದೇ ಪರವಾನಿಗೆ ಇಲ್ಲದಾಗಿ ತಿಳಿದು ಬಂದು ಸುರೇಶ್ ಪೂಜಾರಿ, ನಾಗೇಶ್ ಪೂಜಾರಿ ಮತ್ತು ಶರಣ್ ದೇವಾಡಿಗ ಮೂವರನ್ನು ಬೈಂದೂರು ಠಾಣೆಯ ಎಸ್ ಐ ತಿಮ್ಮೇಶ ಬಿ ಎನ್ ಕಿರುಮಂಜೇಶ್ವರ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಮೂರನ್ನು ವಶ ಪಡೆಯಲಾಗಿದೆ…

